ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆಯ "ಚಿಗುರು" ಕಾರ್ಯಕ್ರಮವನ್ನು ತೀರ್ಥಹಳ್ಳಿಯ ಮೇಗರವಳ್ಳಿ ಹಾಗೂ ಆಗುಂಬೆಯಲ್ಲಿ ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ ಪ್ರಯುಕ್ತ ಆಯೋಜಿಸಿತ್ತು. ಕಾರ್ಯಕ್ರಮದ ಅಂಗವಾಗಿ - ಹಾವೇರಿ ತಾ. ತಿಳುವಳ್ಳಿ ಶಾಲೆಯ ಮಕ್ಕಳಿಂದ ರವೀಂದ್ರನಾಥ ಟಾಗೋರ್ ರವರ ಶುಕ ಶಿಕ್ಷಣ ಕತೆ ಆಧಾರಿತ
"ಪಂಜರದ ಶಾಲೆ" ಮಕ್ಕಳ ನಾಟಕ - ಕೆಲವು ಚಿತ್ರಗಳು.
ತೀರ್ಥಹಳ್ಳಿಯ ಮೇಗರವಳ್ಳಿ :
ಆಗುಂಬೆಯಲ್ಲಿ :