ಸಮುದಾಯ ಶಿವಮೊಗ್ಗ (ರಿ)
ಅರ್ಪಿಸುವ ನಾಟಕ
ರೆಕ್ಕೆ ಕಟ್ಟುವಿರಾ
ರಚನೆ: ಶ್ರೀ ಬಿ.ಸುರೇಶ್
(ಚಲನ ಚಿತ್ರ, ಟಿ.ವಿ.ಧಾರವಾಹಿ ನಿರ್ದೇಶಕ ಹಾಗೂ ನಟ)
ನಿರ್ದೇಶನ: ಡಾ. ಶ್ರೀಪಾದ್ ಭಟ್
ದಿನಾಂಕ ೧೭.೦೩.೨೦೧೦. ಬುಧವಾರ ಸಂಜೆ ೬.೪೫ ಕ್ಕೆ.
ಸ್ಥಳ: ಕು.ವೆಂ.ಪು. ರಂಗ ಮಂದಿರ. ಶಿವಮೊಗ್ಗ.
ಪ್ರವೇಶ ಉಚಿತ. ದಯಮಾಡಿ ಬನ್ನಿ.
------
-ಕೆ.ಲಕ್ಷ್ಮಿ ನಾರಾಯಣ ರಾವ್, ಕಾರ್ಯದರ್ಶಿ, ಸಮುದಾಯ ಶಿವಮೊಗ್ಗ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ