ಮಂಗಳವಾರ, ಮಾರ್ಚ್ 9, 2010

ನಾಟಕ : ರೆಕ್ಕೆ ಕಟ್ಟುವಿರಾ



 ಸಮುದಾಯ ಶಿವಮೊಗ್ಗ (ರಿ) 

ಅರ್ಪಿಸುವ ನಾಟಕ
 ರೆಕ್ಕೆ ಕಟ್ಟುವಿರಾ 
ರಚನೆ: ಶ್ರೀ ಬಿ.ಸುರೇಶ್
(ಚಲನ ಚಿತ್ರ, ಟಿ.ವಿ.ಧಾರವಾಹಿ ನಿರ್ದೇಶಕ ಹಾಗೂ ನಟ)
 ನಿರ್ದೇಶನ: ಡಾ. ಶ್ರೀಪಾದ್ ಭಟ್ 
ದಿನಾಂಕ ೧೭.೦೩.೨೦೧೦. ಬುಧವಾರ ಸಂಜೆ ೬.೪೫ ಕ್ಕೆ.
ಸ್ಥಳ: ಕು.ವೆಂ.ಪು. ರಂಗ ಮಂದಿರ. ಶಿವಮೊಗ್ಗ.
ಪ್ರವೇಶ ಉಚಿತ.  ದಯಮಾಡಿ ಬನ್ನಿ.
------
-ಕೆ.ಲಕ್ಷ್ಮಿ ನಾರಾಯಣ ರಾವ್, ಕಾರ್ಯದರ್ಶಿ, ಸಮುದಾಯ ಶಿವಮೊಗ್ಗ.









ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ