ಶುಕ್ರವಾರ, ಏಪ್ರಿಲ್ 30, 2010

"ಎತ್ತಿಗೆ ನ್ಯಾಯ" ನಾಟಕದ ಕೆಲವು ದೃಶ್ಯಗಳು.

ಸಮುದಾಯ ಶಿವಮೊಗ್ಗವು ಆಯೋಜಿಸಿದ್ದ "ಬೇಸಿಗೆ ಶಿಬಿರ ೨೦೧೦" ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿತು. ೪೦ ಮಕ್ಕಳು ಇದರಲ್ಲಿ ಪಾಲ್ಗೊಂಡಿದ್ದರು. ದಿನಾಂಕ ೨೭.೦೪.೨೦೧೦ ರಂದು ಕುವೆಂಪು ರಂಗ ಮಂದಿರದಲ್ಲಿ ನಡೆದ "ಎತ್ತಿಗೆ  ನ್ಯಾಯ"
  ನಾಟಕದ ಕೆಲವು ದೃಶ್ಯಗಳು. 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ