ಶುಕ್ರವಾರ, ಡಿಸೆಂಬರ್ 31, 2010

"ಚಿಗುರು"

 ಸಮುದಾಯ ಶಿವಮೊಗ್ಗ ವು ದಿನಾಂಕ ೧೯.೧೨.೨೦೧೦ ರಂದು
ಕನ್ನಡ ಮತ್ತು ಸಂಸ್ಕ್ರುತಿ   ಇಲಾಖೆಯ "ಚಿಗುರು" ಕಾರ್ಯಕ್ರಮವನ್ನು ತೀರ್ಥಹಳ್ಳಿಯ ಮೇಗರವಳ್ಳಿ ಹಾಗೂ ಆಗುಂಬೆಯಲ್ಲಿ  ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ ಪ್ರಯುಕ್ತ ಆಯೋಜಿಸಿತ್ತು. ಕಾರ್ಯಕ್ರಮದ ಅಂಗವಾಗಿ - ಹಾವೇರಿ ತಾ. ತಿಳುವಳ್ಳಿ ಶಾಲೆಯ ಮಕ್ಕಳಿಂದ ರವೀಂದ್ರನಾಥ ಟಾಗೋರ್ ರವರ ಶುಕ ಶಿಕ್ಷಣ ಕತೆ ಆಧಾರಿತ
"ಪಂಜರದ ಶಾಲೆ"  ಮಕ್ಕಳ ನಾಟಕ - ಕೆಲವು ಚಿತ್ರಗಳು.
 ತೀರ್ಥಹಳ್ಳಿಯ ಮೇಗರವಳ್ಳಿ :
 ಆಗುಂಬೆಯಲ್ಲಿ
:

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ