ದಿನಾಂಕ ೦೬.೦೨.೨೦೧೧ ರಂದು ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಡೆದ "ಯಯಾತಿ" ನಾಟಕದ ದೃಶ್ಯ. ರಚನೆ: ಗಿರೀಶ್ ಕಾರ್ನಾಡ್, ನಿರ್ದೇಶನ: ಎಸ್. ಮಾಲತಿ ಸಾಗರ. ಅಭಿನಯಿಸಿದವರು- ನಟ ಮಿತ್ರರು (ರಿ) ತೀರ್ಥಹಳ್ಳಿ.
ರಂಗದ ಮೇಲೆ:
ಶಿಲ್ಪ ಸುಬ್ರಮಣ್ಯ, ಪೂಜಾ ಪಿ ಶೆಣೈ, ಕೀರ್ತಿ ಕೆ ಪ್ರಭು, ಸ್ವಾತಿ ಎ. ಸಂದೇಶ್ ಜವಳಿ, ನೀಲೇಶ್ ಜವಳಿ.
ನೇಪಥ್ಯ:
ಸಂಗೀತ: ಕೆ.ನಾಗರಾಜ್, ಎಂ.ಪಿ.ಹೆಗಡೆ, ಹೆಗ್ಗೋಡು,
ವಿಭಾ ಪ್ರಕಾಶ್ ರಾವ್, ಪಿ.ವಿ. ಅರುಂಧತಿ,
ರಂಗ, ವಸ್ತ್ರ ವಿನ್ಯಾಸ, ಪ್ರಾಸಾದನ: ಪುರುಷೋತ್ತಮ ತಲವಾಟ.
ಬೆಳಕು: ಪಿ.ವಿ.ಗುರುರಾಜ್, ಪ್ರವೀಣ್ ಹಾಲ್ಮತ್ತೂರ್.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ