ಸೋಮವಾರ, ಮೇ 23, 2011

ಭ್ರಷ್ಟಾಚಾರ ಹಾಗೂ ಬೆಲೆಯೇರಿಕೆ ವಿರೋಧಿಸಿ ರಾಜ್ಯವ್ಯಾಪಿ ಜಾಥಾ

ದಿನಾಂಕ ೨೦.೦೫.೨೦೧೧ ರಂದು ಸಂಜೆ ೫.೦೦ ಗಂಟೆಗೆ ಶಿವಮೊಗ್ಗದಲ್ಲಿ  ನಡೆದ ಭ್ರಷ್ಟಾಚಾರ ಹಾಗೂ ಬೆಲೆಯೇರಿಕೆ ವಿರೋಧಿಸಿ ರಾಜ್ಯವ್ಯಾಪಿ ಜಾಥಾ - ಕೆಲವು ಚಿತ್ರಗಳು.




ಶುಕ್ರವಾರ, ಮೇ 20, 2011

ಭ್ರಷ್ಟಾಚಾರ ಹಾಗೂ ಬೆಲೆಯೇರಿಕೆ ವಿರೋಧಿಸಿ ರಾಜ್ಯವ್ಯಾಪಿ ಜಾಥಾ


ಭ್ರಷ್ಟಾಚಾರ ಹಾಗೂ ಬೆಲೆಯೇರಿಕೆ ವಿರೋಧಿಸಿ ರಾಜ್ಯವ್ಯಾಪಿ ಜಾಥಾ
 ಶಿವಮೊಗ್ಗದಲ್ಲಿ ದಿನಾಂಕ ೨೦.೦೫.೨೦೧೧ ರಂದು ಸಂಜೆ ೫.೦೦ ಗಂಟೆಗೆ,
ಮಕ್ಕಳ ವಿದ್ಯಾಸಂಸ್ಥೆ ಆವರಣ, ಗೋಪಿಸರ್ಕಲ್ ಹತ್ತಿರ, 
ವ್ಯಂಗ್ಯ ಚಿತ್ರ ಪ್ರದರ್ಶನ, ಕವನ ವಾಚನ, ಇತ್ಯಾದಿ., 

ಸೋಮವಾರ, ಮೇ 16, 2011

ಬುಧವಾರ, ಮೇ 11, 2011

"ಕನಸಿನವರು"

ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ ಅಂಗವಾಗಿ ದಿನಾಂಕ ೧೦.೦೫.೨೦೧೧ ಮಂಗಳವಾರ  ಸಮುದಾಯ ತಂಡದಿಂದ.  ಕುವೆಂಪು ರಂಗಮಂದಿರದಲ್ಲಿ. ನಡೆದ ನಾಟಕ  "ಕನಸಿನವರು" ರಚನೆ: ನಾ.ಶ್ರೀನಿವಾಸ್, ನಿರ್ದೇಶನ. ಕೆ.ಜಿ.ವೆಂಕಟೇಶ್



ಮಂಗಳವಾರ, ಮೇ 10, 2011

" ಮಕ್ಕಳ ರವೀಂದ್ರ"


ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ ಅಂಗವಾಗಿ ದಿನಾಂಕ ೦೯.೦೫.೨೦೧೧ ಸೋಮವಾರ ಚಿಂತನ  ರೆಪರ್ಟರಿ ಯಿಂದ ನಡೆದ ನಾಟಕ "  ಮಕ್ಕಳ ರವೀಂದ್ರ"

"ಸತ್ರು ಅಂದ್ರೆ ಸಾಯ್ತಾರ"




ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ ಅಂಗವಾಗಿ ದಿನಾಂಕ ೦೮.೦೫.೨೦೧೧ ಭಾನುವಾರ ಕುವೆಂಪು ರಂಗಮಂದಿರದಲ್ಲಿ. ನಡೆದ ಸಮುದಾಯ ಶಿಬಿರದ ಮಕ್ಕಳಿಂದ  ನಡೆದ  ನಾಟಕ  "ಸತ್ರು ಅಂದ್ರೆ ಸಾಯ್ತಾರ" .ನಿರ್ದೇಶನ ಡಾ.ಸಾಸ್ವೆಹಳ್ಳಿ ಸತೀಶ್, ಸಹ ನಿರ್ದೇಶನ: ಶ್ರೀ ಕಿರಣ್. ಸಂಗೀತ: ಶ್ರೀ ಉಮೇಶ್ ಆಚಾರ್ಯ,

ಉಧ್ಘಾಟನೆ

ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ ಅಂಗವಾಗಿ ನಾಟಕೋತ್ಸವವನ್ನು  : ದಿನಾಂಕ ೭.೦೫.೨೦೧೧ ರಂದು ಕುವೆಂಪು ರಂಗಮಂದಿರದಲ್ಲಿ ಸಮುದಾಯದ   ರಾಜ್ಯ ಕಾರ್ಯದರ್ಶಿ ಶ್ರೀ ಸುರೇಂದ್ರ  ಉಧ್ಘಾಟನೆ ಮಾಡಿದರು.

ಸೋಮವಾರ, ಮೇ 9, 2011

"ನಾ ದ್ಯಾವ್ರನ್ ನೋಡ್ಬೇಕು"



ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ ಅಂಗವಾಗಿ ನಾಟಕೋತ್ಸವ : ದಿನಾಂಕ ೭.೦೫.೨೦೧೧  ಶನಿವಾರ , ಬೆಳಲಕಟ್ಟೆಯ ಸ್ಪಂದನ ತಂಡದಿಂದ  ಕುವೆಂಪು ರಂಗಮಂದಿರದಲ್ಲಿ.ನಡೆದ -   "ನಾ ದ್ಯಾವ್ರನ್ ನೋಡ್ಬೇಕು" ನಾಟಕದ ದೃಶ್ಯ.
ರಚನೆ: ಮಂಜುನಾಥ್,ನಿರ್ದೇಶನ ಡಾ.ಸಾಸ್ವೆಹಳ್ಳಿ ಸತೀಶ್, ನಿರ್ವಹಣೆ ಅಣ್ಣಪ್ಪ ಒಂಟಿಮಾಳಗಿ