ಸೋಮವಾರ, ಮೇ 9, 2011

"ನಾ ದ್ಯಾವ್ರನ್ ನೋಡ್ಬೇಕು"



ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ ಅಂಗವಾಗಿ ನಾಟಕೋತ್ಸವ : ದಿನಾಂಕ ೭.೦೫.೨೦೧೧  ಶನಿವಾರ , ಬೆಳಲಕಟ್ಟೆಯ ಸ್ಪಂದನ ತಂಡದಿಂದ  ಕುವೆಂಪು ರಂಗಮಂದಿರದಲ್ಲಿ.ನಡೆದ -   "ನಾ ದ್ಯಾವ್ರನ್ ನೋಡ್ಬೇಕು" ನಾಟಕದ ದೃಶ್ಯ.
ರಚನೆ: ಮಂಜುನಾಥ್,ನಿರ್ದೇಶನ ಡಾ.ಸಾಸ್ವೆಹಳ್ಳಿ ಸತೀಶ್, ನಿರ್ವಹಣೆ ಅಣ್ಣಪ್ಪ ಒಂಟಿಮಾಳಗಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ