ಮಂಗಳವಾರ, ಮೇ 10, 2011

"ಸತ್ರು ಅಂದ್ರೆ ಸಾಯ್ತಾರ"




ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ ಅಂಗವಾಗಿ ದಿನಾಂಕ ೦೮.೦೫.೨೦೧೧ ಭಾನುವಾರ ಕುವೆಂಪು ರಂಗಮಂದಿರದಲ್ಲಿ. ನಡೆದ ಸಮುದಾಯ ಶಿಬಿರದ ಮಕ್ಕಳಿಂದ  ನಡೆದ  ನಾಟಕ  "ಸತ್ರು ಅಂದ್ರೆ ಸಾಯ್ತಾರ" .ನಿರ್ದೇಶನ ಡಾ.ಸಾಸ್ವೆಹಳ್ಳಿ ಸತೀಶ್, ಸಹ ನಿರ್ದೇಶನ: ಶ್ರೀ ಕಿರಣ್. ಸಂಗೀತ: ಶ್ರೀ ಉಮೇಶ್ ಆಚಾರ್ಯ,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ