ಸೋಮವಾರ, ಸೆಪ್ಟೆಂಬರ್ 5, 2011

ವಾರ್ಷಿಕ ಸರ್ವ ಸದಸ್ಯರ ಸಭೆ

ದಿನಾಂಕ ೦೩.೦೯.೨೦೧೧ ರಂದು ನಡೆದ ಸಮುದಾಯ ಶಿವಮೊಗ್ಗದ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನುದ್ದೇಶಿಸಿ ಸಮುದಾಯದ ಸಮನ್ವಯ ಸಮಿತಿ ಕಾರ್ಯದರ್ಶಿ ಸುರೇಂದ್ರ  ರಾವ್  ಮಾತನಾಡಿದರು. ವೇದಿಕೆಯಲ್ಲಿ ಅಧ್ಯಕ್ಷ ರಾದ  ಪದ್ಮನಾಭ್ ಹಾಗೂ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ್ ರಾವ್