ಶುಕ್ರವಾರ, ಫೆಬ್ರವರಿ 8, 2013

"ಹಕ್ಕಿಗೊಂದು ಗೂಡು ಕೊಡಿ"


ಸಮುದಾಯ ಶಿವಮೊಗ್ಗ (ರಿ)
ಅರ್ಪಿಸುವ ನಾಟಕ

"ಹಕ್ಕಿಗೊಂದು ಗೂಡು ಕೊಡಿ"

ಮೂಲ ಕಾದಂಬರಿ:  ಶ್ರೀ  ನಾ.ಡಿಸೋಜ
ನಾಟಕ ರೂಪ ಮತ್ತು ನಿರ್ದೇಶನ: ಶ್ರೀಮತಿ: ಎಸ್.ಮಾಲತಿ, ಸಾಗರ
ಸಂಗೀತ ನಿರ್ದೇಶನ: ಶ್ರೀ ಉದಯ ಭಂಡಾರಿ, ಹೋಳೆಗದ್ದೆ.
ನೃತ್ಯ ನಿರ್ದೇಶನ: -ವಿದ್ವಾನ್  ಶ್ರೀ  ಜಿ..ಬಿ.ಜನಾರ್ಧನ್,
ನೇಪಥ್ಯ:  ಶ್ರೀ  ಪುರುಷೋತ್ತಮ ತಲವಾಟ,
ಮತ್ತು  ಶ್ರೀ ಪ್ರವೀಣ್ ಹಾಲ್ಮತ್ತೂರು. 
ದಿನಾಂಕ: ೦೯.೦೨.೨೦೧೩
ಶನಿವಾರ ಸಂಜೆ ೬.೪೫ ಕ್ಕೆ.
ಸ್ಥಳ: ಕು.ವೆಂ.ಪು ರಂಗ ಮಂದಿರ.
ಶಿವಮೊಗ್ಗ. 
ದಯಮಾಡಿ ಬನ್ನಿ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ