ಭಾನುವಾರ, ಅಕ್ಟೋಬರ್ 27, 2013

ಕೃತಿ ಪರಿಚಯ \\ ನಾಟಕ

ಸಮುದಾಯ ಶಿವಮೊಗ್ಗ (ರಿ)
ಪ್ರಸನ್ನ ಅವರ ಹೊಸ ಕೃತಿ
"ದೇಸಿ ಆಹಾರ ಪದ್ಧತಿ"
ಕುರಿತು ಒಂದು ವಿಚಾರ ವಿಮರ್ಶೆ
ಕೃತಿ ಪರಿಚಯ:
ಶ್ರೀ ಡಿ.ಎಸ್.ಮಂಜುನಾಥ್
(ಉಪನ್ಯಾಸಕರು, ಕಮಲ ನೆಹರು ಕಾಲೇಜು, ಶಿವಮೊಗ್ಗ.)
ಭಾಗವಹಿಸುವಿಕೆ: ಡಾ| ಎಚ್.ಎಸ್. ನಾಗಭೂಷಣ್, ಶ್ರೀ. ಎಚ್.ಟಿ. ಕೃಷ್ಣಮೂರ್ತಿ, ಶ್ರೀ. ಎಂ. ವೆಂಕಟೇಶ್, ಶ್ರೀ. ಟಿ.ಅವಿನಾಶ್, ನಾವು ಮತ್ತು ನೀವು.

ದಿನಾಂಕ: 1-11-2013 ನೇ ಶುಕ್ರವಾರ, ಸಂಜೆ 5.30ಕ್ಕೆ. ಸ್ಥಳ: ಡಿ.ವಿ.ಎಸ್. ರಂಗಮಂದಿರ, ಶಿವಮೊಗ್ಗ. 

ಇದೇ ದಿನ ಸಂಜೆ 6.45 ರಿಂದ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ "ಯುವ ಸೌರಭ" ಕಾರ್ಯಕ್ರಮದಡಿ 
ಡಿ.ವಿ.ಎಸ್. ವಿದ್ಯಾರ್ಥಿಗಳು ಅಭಿನಯಿಸಿರುವ ನಾಟಕ
"ಬೆಪ್ಪು ತಕ್ಕಡಿ"
(ರಚನೆ: ಚಂದ್ರಶೇಖರ ಕಂಬಾರ)
ನಿರ್ದೇಶನ: ಅಜಯ್ ಗೌಡ
ಸರ್ವರಿಗೂ ಸ್ವಾಗತ

ಕಾರ್ಯದರ್ಶಿ,
ಸಮುದಾಯ ಶಿವಮೊಗ್ಗ (ರಿ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ